ಬೆಳ್ಳಿಗುಂಡ ತಾಂಡಾದಲ್ಲಿ ಕೊರೊನಾ ಜಾಗೃತಿ ಮೂಡಿಸುವ ಕೆಲಸ ಮಾಡಲಾಯಿತು. 🗾🦠🦠
ಜನರಿಗೆ ಕೊರೊನಾ ಜಾಗೃತಿ ಮೂಡಿಸುವ ಸಲುವಾಗಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸ. ಕಿ. ಪ್ರಾ. ಶಾಲೆ ಬೆಳ್ಳಿಗುಂಡ ತಾಂಡಾ ಸಹ ಶಿಕ್ಷಕರಾದ ಶ್ರೀ ಹಸೇನಸಾ ಹರಕಾರಿ ಗುರುಗಳು ಬೆಳ್ಳಿಗುಂಡ ತಾಂಡಾದಲ್ಲಿರುವ ಜನರಿಗೆ ಜಾಗೃತಿ ಮೂಡಿಸುವ ಕೆಲಸ ಮಾಡಿದರು.
ಕೊರೊನಾ ರೋಗ ನಮಗೆ ಬಾರದೆ ಇರಲು ಮಾಡಬೇಕಾದ ಅಗತ್ಯ ಕ್ರಮಗಳು
1. ಕಡ್ಡಾಯವಾಗಿ ಮಾಸ್ಕ್ ಧರಿಸುವುದು.
2. ಸಾರ್ವಜನಿಕ ಸ್ಥಳಗಳಲ್ಲಿ ಅಂತರ ಕಾಪಾಡುವುದು.
3. ಪ್ರತಿ ಗಂಟೆಗೊಮ್ಮೆ ಸಾಬೂನಿನಿಂದ ಕೈ ತೊಳೆಯುವುದು.
4. ಸ್ಯಾನಟೈಸರ್ ಬಳಸುದು.
Comments
Post a Comment